ಭಾರತದ ನಾವೀನ್ಯತೆ ಮತ್ತು ಉದ್ಯಮಶೀಲತೆ ಬಗ್ಗೆ ಭಾವೋದ್ರಿಕ್ತ ಆಸಕ್ತಿ ಮತ್ತು ಬೆಳೆಯುತ್ತಿರುವ ಸ್ಪಂದನ ನೋಡುತ್ತಿದ್ದರೆ ಭಾರತ ಸ್ವತಃ ಮತ್ತು ವಿಶ್ವಕ್ಕೆ ದಿಗ್ಭ್ರಮೆಯುಂಟುಮಾಡುವ ಅಂಚಿನಲ್ಲಿದೆ ಎಂದನಿಸುತ್ತದೆ ಎಂದು ಉನ್ನತ ಅಮೆರಿಕನ್ ರಾಯಭಾರಿ ಚಾರ್ಲ್ಸ್ ಎಚ್ ರಿವ್ಕಿನ್ ಹೇಳಿದ್ದಾರೆ.
ಭಾರತ ತನಗೆ ತಾನೇ ಮತ್ತು ವಿಶ್ವಕ್ಕೆ...
ಮಾಜಿ ಐಪಿಎಸ್ ಅಧಿಕಾರಿ, ದೆಹಲಿ ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಚುನಾವಣಾ ರ್ಯಾಲಿ ವೇಳೆ ಜನರೆದುರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಕೃಷ್ಣಾನಗರ ವಿಧಾನಸಭಾ ಕ್ಷೇತ್ರದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಜನರ ಪ್ರೀತಿ ಕಂಡು ಭಾವುಕರಾದ ಬೇಡಿ ಕಣ್ಣೀರಿಟ್ಟರು.
ಜನರ ಪ್ರೀತಿ...